ಶ್ರೀ ಸಿಂಗಂಧೂರು ಚೌಡೇಶ್ವರಿ ಸಿನಿ ಕಂಬೈನ್ಸ್ ಲಾಂಛನದಲ್ಲಿ ಶಶಿಕುಮಾರ್ ನಿರ್ಮಿಸಿ ನಿರ್ದೇಶಿಸಿರುವ ಸಿಗಂಧೂರು ಚೌಡೇಶ್ವರಿ ಮಹಿಮೆ ಚಿತ್ರವು ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಛಾಯಾಗ್ರಹಣ - ಮೋಹನ್, ಸಂಗೀತ - ಚೈತನ್ಯ (ಎಲ್.ಎನ್.ಶಾಸ್ತ್ರಿ), ಸಂಕಲನ-ಮೋಹನ್ ಕಾಮಾಕ್ಷಿ, ಕಲೆ- ಎಂ.ಆನಂದ್, ನೃತ್ಯ - ಚಾಮರಾಜು, ನಿರ್ವಹಣೆ-ಸುಂದರರಾಜ್, ರವಿಕುಮಾರ್, ನಾಗರಾಜ್, ಜಗದೀಶ್, ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ-ಸುಧಾರಾಣಿ, ಹರೀಶ್ ರಾಜ್, ಶುಭಾ ಪೂಂಜಾ, ರಮೇಶ್ ಭಟ್, ಗಿರಿಜಾ ಲೋಕೇಶ್, ಟೆನ್ನಿಸ್ ಕೃಷ್ಣ, ಶಂಕರ್ ಭಟ್, ಸಂಜನಾ ನಾಯ್ಡು, ರಾಜೇಶ್ ದ್ರುವ, ಅಜಯ್ ರಾಜ್, ಆರತಿ ಕುಲಕರ್ಣಿ, ಅಪೂರ್ವ, ಮುಂತಾದವರು ಅಭಿನಯಿಸಿದ್ದಾರೆ.